(ವಿಶ್ವ ಕನ್ನಡಿಗ ನ್ಯೂಸ್ ನನ್ನಿ ಪ್ರಕಟವಾದ ಕವಿತೆ)
ಮನೆಯಂಗಳದಿ ವನವಂದಿದ್ದರೆ
ಝುಳು ಝುಳು ಹರಿಯುವ ನೀರದಕಿದ್ದರೆ
ಬಗೆ ಬಗೆ ಬಣ್ಣದ ಹೂ ಅರಳಿದರೆ
ಎಂಥ ಸೌಂದರ್ಯವೋ ಆಹಾ...!!!
ಅದು ಎಂಥ ಆನಂದವೊ.
ವನದೊಳು ಬಹಳ ಮರ ಚಿಗುರಿದರೆ
ಎಲ್ಲರ ಮನೆಯೊಳು ಜನ ಬಹಳಿದ್ದರೆ
ಜಗದೊಳು ಎಲ್ಲ ಪ್ರೀತಿಯೊಳಿದ್ದರೆ
ಏನು ಉಲ್ಲಸವೋ ಆಹಾ...!!!
ಅದು ಎಂಥ ಆನಂದವೊ.
ಸೂರ್ಯನ ಕಿರಣವು ರಾಚುತಲಿದ್ದರೆ
ಗಿಡದೊಳು ಮೊಗ್ಗು ಅರಳುತಲಿದ್ದರೆ
ಎಲ್ಲರ ಮನದೊಳು ಖುಷಿಯೊಂದಿದ್ದರೆ
ಏನು ಸಂತೋಷವೋ ಆಹಾ...!!!
ಅದು ಎಂಥ ಆನಂದವೊ.
-ನಳಿನಾಕ್ಷಿ ಹೀನಗಾರ್
ಮನೆಯಂಗಳದಿ ವನವಂದಿದ್ದರೆ
ಝುಳು ಝುಳು ಹರಿಯುವ ನೀರದಕಿದ್ದರೆ
ಬಗೆ ಬಗೆ ಬಣ್ಣದ ಹೂ ಅರಳಿದರೆ
ಎಂಥ ಸೌಂದರ್ಯವೋ ಆಹಾ...!!!
ಅದು ಎಂಥ ಆನಂದವೊ.
ವನದೊಳು ಬಹಳ ಮರ ಚಿಗುರಿದರೆ
ಎಲ್ಲರ ಮನೆಯೊಳು ಜನ ಬಹಳಿದ್ದರೆ
ಜಗದೊಳು ಎಲ್ಲ ಪ್ರೀತಿಯೊಳಿದ್ದರೆ
ಏನು ಉಲ್ಲಸವೋ ಆಹಾ...!!!
ಅದು ಎಂಥ ಆನಂದವೊ.
ಸೂರ್ಯನ ಕಿರಣವು ರಾಚುತಲಿದ್ದರೆ
ಗಿಡದೊಳು ಮೊಗ್ಗು ಅರಳುತಲಿದ್ದರೆ
ಎಲ್ಲರ ಮನದೊಳು ಖುಷಿಯೊಂದಿದ್ದರೆ
ಏನು ಸಂತೋಷವೋ ಆಹಾ...!!!
ಅದು ಎಂಥ ಆನಂದವೊ.
-ನಳಿನಾಕ್ಷಿ ಹೀನಗಾರ್
No comments:
Post a Comment